ಮುಂಬೈನಲ್ಲಿ ಮತದಾರರ ಜೊತೆ ಜಾಧವ್ ಸಭೆ

ಮುಂಬೈನಲ್ಲಿ ಮತದಾರರ ಜೊತೆ ಜಾಧವ್ ಸಭೆ

ಕಲಬುರಗಿ, ಮೇ. 2, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಶಾಸಕ ಡಾ.ಉಮೇಶ್ ಜಾಧವ್ ಅವರು, ನಿನ್ನೆಯಿಂದಲೂ ಮುಂಬೈ ಪ್ರವಾಸದಲ್ಲಿದ್ದು, ಚಿಂಚೋಳಿ ಉಪಚುನಾವಣೆಯಲ್ಲಿ ಪುತ್ರ ಡಾ.ಅವಿನಾಶ್ ಜಾಧವ್ ರನ್ನು ಬೆಂಬಲಿಸುವಂತೆ ಅಲ್ಲಿನ ಮತದಾರರಿಗೆ ಮನವಿ ಮಾಡಿದ್ದಾರೆ. ಇಂದು ಸಹ ಅಲ್ಲೇ ಉಳಿದು, ಮುಂಬೈನಲ್ಲಿ ನೆಲೆಸಿರುವ ಚಿಂಚೋಳಿ ಮೂಲದ ಮತದಾರರ ಜೊತೆ ಡಾ.ಜಾಧವ್ ಸರಣಿ ಸಭೆ ನಡೆಸಲಿದ್ದಾರೆ.

ಶತಾಯಗತಾಯ ಮಗನನ್ನು ಗೆಲ್ಲಿಸಲು ತೀವ್ರ ಕಸರತ್ತು ನಡೆಸಿರೋ ಅವ್ರು ಮೇ 19ರಂದು ಚಿಂಚೋಳಿ ಕ್ಷೇತ್ರದಲ್ಲಿ ನಡೆಯುವ ಚುನಾವಣೆಗೆ ಆಗಮಿಸಿ ಮಗನ ಪರ ಮತ ಹಾಕುವಂತೆ ಮನವಿ ಮಾಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos