ನವದೆಹಲಿ, ಅ.17 : ಸೌದಿಯಲ್ಲಿ ನಡೆದಿರುವ ಭೀಕರ ಬಸ್ ಅಪಘಾತಕ್ಕೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ಮೆಕ್ಕಾ ಬಳಿ ನಡೆದ ಬಸ್ ಅಪಘಾತದಿಂದ ದುಃಖಗೊಂಡಿದ್ದೇನೆ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಸಂತಾಪ ಸೂಚಿಸಲು ಬಯಸುತ್ತೇನೆ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂಬುದು ನನ್ನ ಪ್ರಾರ್ಥನೆ, ಎಂದವರು ಟ್ವೀಟ್ ಮಾಡಿದ್ದಾರೆ.