ದಳಪತಿಗಳ ವಿರುದ್ಧ ಸಿಡಿದೆದ್ದ ಎಂಎಲ್ಸಿಗಳು

ದಳಪತಿಗಳ ವಿರುದ್ಧ ಸಿಡಿದೆದ್ದ ಎಂಎಲ್ಸಿಗಳು

ಬೆಂಗಳೂರು, ಅ. 31 : ಮೈತ್ರಿ ಸರ್ಕಾರ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಿಯಾಗಿ ನಡೆದುಕೊಳ್ಳದ ಹಿನ್ನಲೆ ಈಗ ಜೆಡಿಎಸ್ ನಲ್ಲಿ ಅಸಮಾಧಾನ ಸ್ಫೋಟಿಸಿದ್ದು, ಮೈತ್ರಿ ಸರಕಾರದ ಅವಧಿಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡಿರುವ ವಿಧಾನ ಪರಿಷತ್ನ ಜೆಡಿಎಸ್ ಸದಸ್ಯರು ಬುಧವಾರ ಹಠಾತ್ ಸಭೆ ನಡೆಸಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.

ನನ್ನ ನಾಯಕತ್ವ ಮೆಚ್ಚುಗೆಯಾಗದಿದ್ದರೆ ದೇವೇಗೌಡರಿಗೆ ಹೇಳಿ ಬೇರೆ ನಾಯಕರನ್ನು ಸೃಷ್ಟಿ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಹೇಳಿದ ಮಾಜಿ ಸಚಿವ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ವಿಧಾನಸೌಧದಲ್ಲಿನಡೆದ ಸಭೆಯಲ್ಲಿ ಹತ್ತು ಮಂದಿ ಎಂಎಲ್ಸಿಗಳು ಪಾಲ್ಗೊಳ್ಳುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos