ರಾಮೋತ್ಸವಕ್ಕೆ ರಜೆ ಕೊಡಿ ಎಂದಾ ಶಾಸಕ ಯಶ್‌ ಪಾಲ್‌ ಸುವರ್ಣ!

ರಾಮೋತ್ಸವಕ್ಕೆ ರಜೆ ಕೊಡಿ ಎಂದಾ ಶಾಸಕ ಯಶ್‌ ಪಾಲ್‌ ಸುವರ್ಣ!

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಮತ್ತೊಂದು ಇಕ್ಕಟ್ಟಿಗೆ ಸಿಲುಕುವಂತೆ ಕಾಣಿಸ್ತಾ ಇದೆ. ಬಿಜೆಪಿಯಿಂದ ಮೇಜರ್ ಚೆಕ್, ಕಾಂಗ್ರೆಸ್ ಗೆ ಹೋದ ಹಾಗೆ ಕಾಣಿಸ್ತಾ ಇದೆ. ರಾಮೋತ್ಸವಕ್ಕೆ ರಜೆ ಕೊಡಿ ಅಂತ ಹೇಳಿ ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ ಪತ್ರವನ್ನು ಬರೆದಿದ್ದಾರೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಯಾಗುತ್ತದೆ.

ಪ್ರಾಣ ಪ್ರತಿಷ್ಠಾಪನೆಗೆಂದು ದೇಶದಾದ್ಯಂತ ಧಾರ್ಮಿಕ ಕಾರ್ಯಕ್ರಮಗಳು ಕೂಡ ಆಯೋಜನೆಯಾಗಿದೆ. ರಾಜ್ಯದ ಹಿಂದುಗಳು ಭಾಗಿಯಾಗುವುದಾಗಿ ರಾಜ್ಯದಲ್ಲಿ ಸಾರ್ವತಿಕ ರಜೆಯನ್ನು ಕೊಡಬೇಕೆಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಿಎಂ ಗೆ ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯರವರು ರಜೆ ನೀಡುವ ವಿಶ್ವಾಸ ಇದೆ ಎಂದು ಬೇರೆ ತಿಳಿಸಿಬಿಟ್ಟಿದ್ದಾರೆ. ಈ ಮೂಲಕ ಮೇಜರ್ ಚೆಕ್ ಅನ್ನು ಬಿಜೆಪಿ ಕಾಂಗ್ರೆಸ್ ಗೆ ಕೊಟ್ಟ ಹಾಗೆ ಕಾಣಿಸ್ತಾ ಇದೆ.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವದಲ್ಲಿ ಬದುಕು ಮುಂಚೆ ಅವರ ಮಿನಿ ಬೆಸ್ಟ್ ಪ್ರಣಾಳಿಕೆಯಲ್ಲಿ ರಾಮಮಂದಿರ ಉದ್ಘಾಟನೆ ನಾವು ಮಾಡ್ತೀವಿ. ಈ ಪತ್ರದ ಮೂಲಕ ಸಾರಾಂಶ ನೋಡಿ ಒಂದು ನಾವೇ ರಾಮ ಮಂದಿರ ಕಟ್ಟಿದಿವಿ ನಾವೇ ರಜೆ ಕೇಳ್ತಾ ಇದ್ವಿ. ನಾವು ಹಿಂದೂಗಳ ಭಾವನೆಗಳಿಗೆ ಎಷ್ಟು ಬೆಲೆ ಕೊಡ್ತೀವಿ. ಇಡೀ ರಾಜ್ಯದ ಜನತೆಗೆ ಈ ಮೂಲಕ ಸಂದೇಶವನ್ನು ಕೊಡುವುದಕ್ಕೆ ಮುಂದಾಗಿದ್ದಾರೆ.

ಒಂದು ವೇಳೆ ರಜೆ ಕೊಡಲಿಲ್ಲ ಅಂದರೆ, ನೋಡಿ ಮಂದಿರ ನಾವು ಕಟ್ಟಿದಿವಿ ಹೋರಾಟ ನಾವು ಮಾಡಿದ್ವಿ ಹಿಂದೂಗಳ ಜೊತೆ ನಿಂತಿದೆ. ನಾವು ನೋಡಿ ಇವರು ಮಾತ್ರ ನಿಮಗೆ ಒಂದು ರಜಾ ಕೂಡ ಕೊಡುವುದಿಲ್ಲ ಅಂತ ಹೇಳಿ ಒಂದು ಮೆಸೇಜನ್ನು ಕಾಂಗ್ರೆಸ್ ವಿರುದ್ಧ ರೂಪಿಸುವಲ್ಲಿ ಕೂಡ ಇದೊಂದು ಪ್ರಮುಖ ಪಾತ್ರ ವಹಿಸುತ್ತದೆ .

ಫ್ರೆಶ್ ನ್ಯೂಸ್

Latest Posts

Featured Videos