ಭೀಕರ ಅಪಘಾತ : ಸಚಿವರ ಪುತ್ರ ಸಾವು

ಭೀಕರ ಅಪಘಾತ : ಸಚಿವರ ಪುತ್ರ ಸಾವು

ಫ‌ರೀದ್‌ ಪುರ್‌, ಜೂ. 26 : ಇಲ್ಲಿನ ಎನ್‌ಎಚ್‌ 24 ರಲ್ಲಿ ಬುಧವಾರ  ನಡೆದ ಭೀಕರ ಅಪಘಾತದಲ್ಲಿ ಉತ್ತಾರಖಂಡದ ಸಚಿವರ ಪುತ್ರ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ನಸುಕಿನ 3 ಗಂಟೆಯ ವೇಳೆಗೆ ಕಾರು ಟ್ರಕ್‌ಗೆ ಗುದ್ದಿ ನಜ್ಜುಗುಜ್ಜಾಗಿದೆ. ಸಚಿವ ಅರವಿಂದ್‌ ಪಾಂಡೆ ಅವರ ಪುತ್ರ ಅಂಕುರ್‌ ಮತ್ತು ಕಾರಿನಲ್ಲಿದ್ದಇಬ್ಬರು ಸ್ನೇಹಿತರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಗೋರಖ್‌ಪುರಕ್ಕೆ ಸ್ನೇಹಿತನ ವಿವಾಹ ಸಮಾರಂಭಕ್ಕೆಂದು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos