ಸಚಿವ ಸ್ಥಾನ ಯಾರು ಬೇಡ ಅಂತಾರೆ..?

ಸಚಿವ ಸ್ಥಾನ ಯಾರು ಬೇಡ ಅಂತಾರೆ..?

ಬೆಂಗಳೂರು, 11, ನ್ಯೂಸ್ ಎಕ್ಸ್ ಪ್ರೆಸ್ : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್ ಇಂದು ಮಾಧ್ಯಮದ ಜೊತೆ ಮಾತನಾಡಿದ್ದು, ದೇವೇಗೌಡರು ನನ್ನ ಮನವೊಲಿಸಿದ ಹಾಗೆ, ನಾನೂ ಕೂಡ ರಾಜೀನಾಮೆ ಅಂಗೀಕರಿಸುವಂತೆ ದೇವೇಗೌಡರ ಮನವೊಲಿಸಿಸುತ್ತಿದ್ದೇನೆ ಎಂದಿದ್ದಾರೆ.

ಇನ್ನು ಸಚಿವ ಸ್ಥಾನದ ಬಗ್ಗೆ ಮಾತನಾಡಿದ ವಿಶ್ವನಾಥ್, ಸಚಿವ ಸ್ಥಾನ ನೀಡಿದ್ರೆ ಯಾರು ಬೇಡ ಅಂತಾರೆ..? ಸಚಿವ ಸ್ಥಾನ ನೀಡಿದ್ರೆ ಬೇಡ ಅನ್ನೋದಕ್ಕಾಗುತ್ತಾ..? ನಾನು ಖಾಲಿ ಇಲ್ಲ, ಹುಣಸೂರಿನ ಶಾಸಕನಾಗಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos