ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆನೇಕಲ್ ಕೃಷ್ಣ ಬಂಧನ

ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆನೇಕಲ್ ಕೃಷ್ಣ ಬಂಧನ

ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಯ ಬಂಧನ, ಸಿಸಿಬಿ ಪೊಲೀಸರಿಂದ ಆರೋಪಿಯ ಬಂಧನ, ಆನೇಕಲ್ ಕೃಷ್ಣ ಬಂಧಿತ ಆರೋಪಿ, ಸಾರ್ವಜನಿಕರಿಗೆ ಕಿರುಕುಳ ನೀಡಿ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿ ಆನೇಕಲ್ ಕೃಷ್ಣ.

ನಿನ್ನೆ ಮೀಟರ್ ಬಡ್ಡಿ ದಂಧೆ ಪ್ರಕರಣದಲ್ಲಿ ಆನೇಕಲ್ ಕೃಷ್ಣಪ್ಪನನ್ನ ಬಂಧಿಸಿದ ಪ್ರಕರಣ ಆರೋಪಿ ಕೃಷ್ಣಪ್ಪ ಮೀಟರ್ ಬಡ್ಡಿ ದಂಧೆಯಲ್ಲೂ ಬಳಸುತ್ತಿದ್ದ ಖತರ್ನಾಕ್ ಐಡಿಯಾ

ದಂಧೆ ನಡೆಸುವಾಗ ಖಾಲಿ ಸಹಿ ಹಾಕಿರುವ ಸ್ಟಾಂಪ್ ಪೇಪರ್ ಜೊತೆ ಚೆಕ್ ಹಾಗೂ ಸೈಟ್ ಪೇಪರ್ ಪಡೆಯುತ್ತಿದ್ದ

ಆರು ತಿಂಗಳ ಅವಧಿ ನೀಡಿ ಹಣವನ್ನ ವಾಪಸ್ ಕೊಡುವಂತೆ ಪೇಪರ್ಸ್ ಪಡೆಯುತ್ತಿದ್ದ

ಸಾಲ ಪಡೆದವರೂ ಹಣ ವಾಪಸ್ ಕೊಟ್ಟರೂ ಕೂಡಾ ಸಹಿ ಹಾಕಿದ ಖಾಲಿ ಪೇಪರ್ ಮೂಲಕ ಸೈಟ್ ತಮಗೆ ಬರುವಂತೆ ಮಾಡಿಕೊಳ್ಳುತ್ತಿದ್ದ

ಸೈಟ್ ಮಾಲೀಕರಿಗೆ ಮಾಹಿತಿ ನೀಡದೆ ಕೋರ್ಟ್ ಗೆ ಕೇಸ್ ದಾಖಲಿಸುತ್ತಿದ್ದ

ಕೋರ್ಟ್ ನಲ್ಲಿ ಸಮನ್ಸ್ ಜಾರಿ ಮಾಡಿಸಿ ಸಮನ್ಸ್ ಪತ್ರ ಮಾಲೀಕರ ಕೈಗೆ ಸಿಗದಂತೆ ನೋಡಿಕೊಳ್ಳುತ್ತಿದ್ದ

ಕೋರ್ಟ್ ಸಮನ್ಸ್ ಅವಧಿ ಮುಗಿದರೂ ಮಾಲೀಕರ ಗಮನಕ್ಕೆ ಬರುತ್ತಿರಲಿಲ್ಲ

ನಂತರ ಕೋರ್ಟ್ ಆನೇಕಲ್ ಕೃಷ್ಣಪ್ಪ ನ ಹೆಸರಲ್ಲಿ ಸೈಟ್ ಪತ್ರ ಮಾಡಿಸಿಕೊಂಡು ಜಾಗಕ್ಕೆ ಬೇಲಿ ಹಾಕುತ್ತಿದ್ದ

ಹೀಗಾಗಿ ಸಿಸಿಬಿ ಕಛೇಗೆ ನೊಂದವರು ಬಂದು ಕೇಸ್ ನಿಡಿದ್ರು

ಇದರಲ್ಲಿ ಪ್ರಮುಖ ಅಂದ್ರೆ ಸಮನ್ಸ್ ಮಾಲೀಕರ ಕೈಗೆ ಸಿಗದಂತೆ ಮಾಡಿ ವ್ಯವಸ್ಥಿತ ಜಾಲ ರೂಪಿಸಿದ್ದ

ಸದ್ಯ ಈಗ ಆನೇಕಲ್ ಕೃಷ್ಣಪ್ಪ ಬಂಧಿಸಲಾಗಿದೆ

ಆನೇಕಲ್ ಕೃಷ್ಣಪ್ಪ ಪ್ರಜಾ ವಿಮೋಚನಾ ಚಳುವಳಿ ಅಧ್ಯಕ್ಷ

ಸದ್ಯ ಕೃಷ್ಣಪ್ಪನನ್ನ ಬಂಧಿಸಿ ತನಿಖೆ ಮುಂದುವರೆಸಿರುವ ಪೊಲೀಸರು

ಫ್ರೆಶ್ ನ್ಯೂಸ್

Latest Posts

Featured Videos