ಚಂದ್ರಬಾಬು ನಾಯ್ಡು, ರಾಹುಲ್ ಭೇಟಿ ಮಾಡಿದ್ಯಾಕೆ..!?

ಚಂದ್ರಬಾಬು ನಾಯ್ಡು, ರಾಹುಲ್  ಭೇಟಿ ಮಾಡಿದ್ಯಾಕೆ..!?

ನವದೆಹಲಿ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭೆ ಚುನಾವಣೆ ಫಲಿತಾಂಶ ಮೇ 23 ರಂದು ಹೊರ ಬೀಳಲಿದೆ. ಫಲಿತಾಂಶಕ್ಕೂ ಮೊದಲೇ ಸರ್ಕಾರ ರಚನೆಯ ಬಗ್ಗೆ ರಾಜಕೀಯ ಮುಖಂಡರಲ್ಲಿ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಿ ಸರ್ಕಾರ ರಚನೆ ಮಾಡೋದು ನಾವೇ ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿ ನಾಯಕರ ಈ ಹೇಳಿಕೆ ಒಂದ್ಕಡೆಯಾದ್ರೆ ಸದ್ಯ ವಿಪಕ್ಷ ಸ್ಥಾನದಲ್ಲಿ ಕೂತಿರುವ ಬಿಜೆಪಿಯೇತರ ಪಕ್ಷಗಳು ಕೂಡ ನಾವೇ ಸರ್ಕಾರ ರಚನೆ ಮಾಡೋದು ಎಂದು ಧೈರ್ಯದಿಂದ ಹೇಳಿಕೊಳ್ಳುತ್ತ ಫಲಿತಾಂಶಕ್ಕೂ ಮುನ್ನವೇ ಕಸರತ್ತು ಆರಂಭಿಸಿವೆ.  ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಭೇಟಿ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos