ಮತಚಲಾವಣೆ ಮಾಡಿದ ದ್ವಾರಕೀಶ್

ಮತಚಲಾವಣೆ ಮಾಡಿದ ದ್ವಾರಕೀಶ್

ಬೆಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಇಂದು ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಕನ್ನದ ಚಿತ್ರರಂಗದ ಹಿರಿಯ ನಟ, ನಿರ್ಮಾಪಕರಾದ ದ್ವಾರಕೀಶ್ ಅವರು ಬೊಮ್ಮನಹಳ್ಳಿಯ ಹೆಚ್.ಎಸ್.ಆರ್ ಬಡಾವಣೆಯಲ್ಲಿ ಮತ ಚಲಾವಣೆ ಮಾಡಿದರು.

ಕುಟುಂಬ ಸಮೆತ ನಟ ದ್ವಾರಕೀಶ್ ಅವರು ಹೆಚ್.ಎಸ್.ಆರ್ ಬಡಾವಣೆಯ ಕೆಂಬ್ರಿಡ್ಜ್ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಅವರು, ಮತ ಚಲಾವಣೆಯು ಪ್ರತಿಯೊಬ್ಬರ ಹಕ್ಕು.

ಎಲ್ಲರೂ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos