ದುಬೈ: ಉಂಡು ಹೋದ, ಕೊಂಡು ಹೋದ ಜತೆಗೆ ಕೋಟಿ ಕೋಟಿ ವಂಚಿಸಿ ಹೋದ…ಬಹುಕೋಟಿ ವಂಚನೆ ಪ್ರಕರಣ ಮುಖ್ಯ ಆರೋಪಿಗಳಲ್ಲಿ ಒಬ್ಬರಾದ ಐಎಂಎ ಕಂಪನಿಯ ಮಾಲೀಕ ಮನ್ಸೂನ್ ವಿರುದ್ಧ ರೆಡ್ ಕಾರ್ನಾರ್ ನೋಟಿಸ್ ಹೊರಡಿಸಿದೆ.
ಐಎಂಎ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ್ ರೆಡ್ ಕಾರ್ನಾರ್ ನೋಟಿಸ್ ನೀಡಿರುವ ಹಿನ್ನಲೆ ಆರೋಪಿ ಎಲ್ಲೆ ಅಡಗಿದರೂ ಬಂಧಿಸಿಸುವುದು ಸುಲಭವಾಗುತ್ತದೆ.ದುಬೈನಲ್ಲಿ ತನ್ನ ಇಬ್ಬರ ಪತ್ನಿಯರು ಮಕ್ಕಳ ಜತೆ ದುಬೈನಲ್ಲಿ ಮನ್ಸೂನ್..? ತಲೆ ಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ.ಹಿಡಿದು ತರಲು ಕೋರ್ಟ್ ನಿಂದ ವಾರಂಟ್ ರೆಡ್ ಕಾರ್ನಾರ್ ನೋಟಿಸ್ ಹೊರಡಿಸಿದೆ.