ಪ್ರೀಯಕರನೇ ಕೊಲೆ ಮಾಡಿ ನೇಣು ಹಾಕಿರುವ ಶಂಕೆ.
ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆ ಯಲ್ಲಿ ಘಟನೆ.
ಮೃತ ಮಹಿಳೆ ಚನ್ನಮ್ಮ (35).
ಕಳೆದ ಎರಡು ವರ್ಷದಿಂದ ಗಂಡನಿಂದ ದೂರವಿದ್ದ ಚನ್ನಮ್ಮ.
ಪ್ರೀಯಕರ ದಾದಾಪೀರ್ ಜೊತೆಗಿದ್ದ ಮೃತ ಚನ್ನಮ್ಮ.
ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ದಾದಪೀರ್.
ನಿನ್ನೆ ಗಂಡ ಹೇಮರೆಡ್ಡಿ ಜೊತೆ ತವರು ಮನೆಗೆ ಹೋಗಿದ್ದ ಚನ್ನಮ್ಮ.
ನಿನ್ನೆ ಗಂಡನೊಂದಿಗೆ ತವರು ಮನೆಗೆ ಹೋಗಿದ್ದಕ್ಕೆ ಪ್ರೀಯಕರ ನಿನ್ನೆಯಿಂದಲೂ ಜಗಳ ಮಾಡುತ್ತಿದ್ದ.
ದಾದಪೀರ್ ನೇ ಕೊಲೆ ಮಾಡಿ ನೇಣು ಹಾಕಿ ಹೋಗಿರುವ ಶಂಕೆ ವ್ಯಕ್ತಪಡಿಸಿರುವ ಚನ್ನಮ್ಮ ಪೋಷಕರು.
ಸ್ಥಳಕ್ಕೆ ನಗರ ಠಾಣೆ ಸಿಪಿಐ ಪೈಜುಲ್ಲಾ ಭೇಟಿ ಪರಿಶೀಲನೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲು.