‘ಮಂಡ್ಯದ ಅಭಿವೃದ್ದಿಗೆ ಸಹಕಾರ ಅವಶ್ಯಕ’ – ಸಂಸದೆ ಸುಮಲತಾ

‘ಮಂಡ್ಯದ ಅಭಿವೃದ್ದಿಗೆ ಸಹಕಾರ ಅವಶ್ಯಕ’ – ಸಂಸದೆ ಸುಮಲತಾ

ಬೆಂಗಳೂರು , ಜೂನ್. 8, ನ್ಯೂಸ್ ಎಕ್ಸ್ ಪ್ರೆಸ್  :  ಮಂಡ್ಯ ಕ್ಷೇತ್ರದ  ಅಭಿವೃದ್ದಿ ಮಾಡಲು ಕೇಂದ್ರ ಸರ್ಕಾರ ಸಹಕಾರ ನೀಡಬೇಕೆಂದು ಸಂಸದೆ ಸುಮಲತಾ ಅಂಬರೀಶ್ ನುಡಿದರು. ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಮಂಡ್ಯದ ಜನ ಇಟ್ಟಿರುವ ಪ್ರೀತಿ, ವಿಶ್ವಾಸದಿಂದ ಈ ಬಾರಿ ನನಗೆ ಸಂಸದೆಯಾಗಿ ಆಯ್ಕೆ ಮಾಡಿದ್ದಾರೆ. ಅವರ ಋಣ ತೀರಿಸಲು  ನನಗೆ ಮೋದಿ ನೇತೃತ್ವದ ಸರ್ಕಾರ ಮಂಡ್ಯ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡಬೇಕು.  ಚುನಾವಣೆಯಲ್ಲಿ ಬಿಜೆಪಿ ನಾಯಕರು ಸಲಹೆ ನೀಡಿದರು. ನಾನು ಕೃತಜ್ಞತೆಗಳನ್ನು ಹೇಳಲು ಬಂದಿದ್ದೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos