ಮಾಜಿ ಶಾಸಕ ಅಣ್ಣನ ಮಗನಿಂದ ಹತ್ಯೆಗೆ ಯತ್ನ!?

ಮಾಜಿ ಶಾಸಕ ಅಣ್ಣನ ಮಗನಿಂದ ಹತ್ಯೆಗೆ ಯತ್ನ!?

ಮಂಡ್ಯ, ಸೆ. 5 : ಮಾಜಿ ಶಾಸಕ ಚಲುವರಾಯಸ್ವಾಮಿ ಅವರ ಅಣ್ಣನ ಮಗ ಟ್ರ್ಯಾಕ್ಟರ್ ಹತ್ತಿಸಿ ರೈತರ ಕುಟುಂಬ ಹತ್ಯೆ ಮಾಡಲು ಯತ್ನಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಚೆಲುವರಾಯಸ್ವಾಮಿ ಅಣ್ಣನ ಮಗ ಉಮೇಶ್ ಈ ಕೃತ್ಯವೆಸಗಿದ್ದಾನೆ. ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಉಮೇಶ್ ಬುಧವಾರ ತನಗೆ ಕೋರೆ ನಡೆಸಲು ಜಮೀನು ಕೊಡಲಿಲ್ಲ ಎಂದು ಟ್ರ್ಯಾಕ್ಟರ್ ಹತ್ತಿಸಿ ರೈತ ಕುಟುಂಬವನ್ನು ಕೊಲ್ಲಲು ಮುಂದಾಗಿದ್ದ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos