ಮಾಜಿ ಡಿಸಿಎಂ ಅಶೋಕ ‘ಹೊಸ ಬಾಂಬ್’

ಮಾಜಿ ಡಿಸಿಎಂ ಅಶೋಕ ‘ಹೊಸ ಬಾಂಬ್’

ಕಲಬುರಗಿ,ಮೇ.9,ನ್ಯೂಸ್ ಎಕ್ಸ್ ಪ್ರೆಸ್: ಸಮ್ಮಿಶ್ರ ಸರ್ಕಾರ ವಿರುದ್ಧ ಮಾಜಿ ಡಿಸಿಎಂ ಆರ್. ಅಶೋಕ ಹೊಸ ಬಾಂಬ್ ಸಿಡಿಸಿದ್ದಾರೆ. ಹಾವಿನದ್ದು 12 ವರ್ಷದ ದ್ವೇಷವಾದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಜೆಡಿಎಸ್‌ ಮೇಲೆ 40 ವರ್ಷದ ದ್ವೇಷ ಇದೆ.ಸಿದ್ದರಾಮಯ್ಯ 40 ವರ್ಷ ಹಳೆಯ ದ್ವೇಷ ತೀರಿಸಿಕೊಳ್ಳುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌ ಹೇಳಿದ್ದಾರೆ.

ಚಿಂಚೋಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸುವ ಯೋಚನೆ ಮಾಡುವುದಿಲ್ಲ.ಆ ಕೆಲಸಕ್ಕೆ ಕೈ ಹಾಕುವುದು ಇಲ್ಲ. ಸಿದ್ದರಾಮಯ್ಯ ಟೈಮ್‌ ಬಾಂಬ್‌ ಫಿಕ್ಸ್‌ ಮಾಡಿದ್ದಾರೆ, ಅದು ಯಾವಾಗ ಸಿಡಿಯುತ್ತದೆ ಗೊತ್ತಿಲ್ಲ. ಜೆಡಿಎಸ್‌ ಮೇಲೆ ಸಿದ್ದರಾಮಯ್ಯನವರದ್ದು 40 ವರ್ಷದ ದ್ವೇಷ ಅವರು ತೀರಿಸಿಕೊಳ್ಳುತ್ತಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos