ವಿಶ್ವಕಪ್ ಗೆಲ್ಲಲಿಲ್ಲ ‘ಮಹಿ’ ಕಣ್ಣೀರು

 ವಿಶ್ವಕಪ್ ಗೆಲ್ಲಲಿಲ್ಲ ‘ಮಹಿ’ ಕಣ್ಣೀರು

ಮ್ಯಾಂಚೆಸ್ಟರ್‌,  ಜು. 12 : ವಿಶ್ವಕಪ್‌ ಸೆಮಿಫೈನಲ್ಲಿ ಗೆಲುವಿನ ಅಂಚಿನವರೆಗೆ ಭಾರತ ತಂಡ ಎಂ.ಎಸ್‌. ಧೋನಿ ರನೌಟ್‌ ಆಗಿ ಕ್ರೀಡಾಂಗಣದಿಂದ ಹೊರ ನಡೆದಾಗ ಕಣ್ಣೀರಿನ ಜತೆ ಉಕ್ಕಿ ಬಂದ ಭಾವನೆ ತಡೆಹಿಡಿದಿದ್ದಾರೆ. ವಿಶ್ವಕಪ್‌ನಲ್ಲಿ ಭಾರತವನ್ನು ಗೆಲ್ಲಿಸಲಾಗಲಿಲ್ಲ. ನೋವು ಧೋನಿ ಕಾಡಿತ್ತು. ನೋವಿನ ನಡುವೆಯೂ ಕಣ್ಣೀರನ್ನು ತಡೆಹಿಡಿಯುತ್ತ ಧೋನಿ ಪೆವಿಲಿಯನ್‌ ಕಡೆಗೆ ನಡೆಯುತ್ತಿದ್ದ ಸನ್ನಿವೇಶ ಸಹಸ್ರಾರು ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಹೃದಯ ಹಿಂಡಿದ ಅನುಭವ ನೀಡಿತ್ತು.  ಜಡೇಜಾ-ಧೋನಿ ಶ್ರೇಷ್ಠ ಆಟ ಪ್ರದರ್ಶಿಸಿ ಭಾರತ ಗೆಲುವಿನ ಆಸೆ ಚಿಗುರಿಸಿದ್ದರು.  9 ಎಸೆತದಲ್ಲಿ 24 ರನ್‌  ರನೌಟ್‌ಗೆ ಧೋನಿ ಬಲಿಯಾದ್ದರು. ಭಾರತ ಸೋಲು ಖಚಿತದ  ವೇಳೆ ಧೋನಿ ತನ್ನ ಭಾವ ನೆಗಳನ್ನು ಬಚ್ಚಿಟ್ಟುಕೊಳ್ಳಲು ನಡೆಸಿದ ಪ್ರಯತ್ನ, ಕಣ್ಣೀರನ್ನು ತಡೆಹಿಡಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos