ಬೆಳಗಾವಿ: ಬೆಳಗಾವಿ ಗಡಿಯಲ್ಲಿ ಮತ್ತೆ ಮಹಾರಾಷ್ಟ್ರ ಸರ್ಕಾರ ಉದ್ಧಟತನ ಮೆರೆಯುತ್ತಿದೆ. ಕಾಲ್ ಕೆರೆದು ಜಗಳಕ್ಕೆ ಬರ್ತಿರೋ ಮಹಾರಾಷ್ಟ್ರ ಸರ್ಕಾರ. ಗಡಿ ಜಿಲ್ಲೆಯಲ್ಲಿರುವ ಮರಾಠಿ ಭಾಷಿಕರಿಗೆ, ಕಳ್ಳನಂತೆ ಬಂದು ಆರೋಗ್ಯ ವಿಮೆ ಜಾರಿ ಮಾಡ್ತಾಯಿದ್ದಾರೆ. ಮತ್ತೆ ಗಡಿ ವಿವಾದಕ್ಕೆ ಬೆಂಕಿ ಸುರಿದ ಮಹಾರಾಷ್ಟ್ರ ಸರ್ಕಾರ. ಮಹಾರಾಷ್ಟ್ರ ಉದ್ಧಟತನ ಮೆರೆಯುತ್ತಿದ್ದಾರೂ, ರಾಜ್ಯ ಸರ್ಕಾರ ಮೌನದಿಂದ ಇದೆ. ಬೆಳಗಾವಿಯ ಜನಪ್ರತಿನಿಧಿಗಳು ಇನ್ನೂ ಜಾಣ ಕುರುಡರಾಗಿದ್ದಾರೆ.