ಮೇಲು ಕೋಟೆಗೆ ಹರಕೆ ತೀರಿಸಲು ಬಂದ ಮಧ್ಯಪ್ರದೇಶದ ಸಿಎಂ

ಮೇಲು ಕೋಟೆಗೆ ಹರಕೆ ತೀರಿಸಲು ಬಂದ ಮಧ್ಯಪ್ರದೇಶದ ಸಿಎಂ

ಮಂಡ್ಯ: ವಿಶ್ವಪ್ರಸಿದ್ಧ ಮೇಲು ಕೋಟೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಇಂದು ಭೇಟಿ ನೀಡಿದ್ದಾರೆ.

ಆಷಾಢ ಶುಕ್ರವಾರದ ಸಲುವಾಗಿ ಕುಟುಂಬದೊಂದಿಗೆ ದೇವರಿಗೆ ವಿಶೇಷ ಸಲ್ಲಿಸಲು ಆಗಮಿಸಿದ್ದ ಇವರನ್ನು ಸ್ವಾಗತಿಸಿದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಸ್ವಾಗತಿಸಿದರು.ಮೇಲು ಕೋಟೆಗೆ ಶ್ರೀ ಚೆಲುವನಾರಾಯಣ ಸ್ವಾಮಿಗೆ ಹರಕೆ ತೀರಿಸಲು ಬಂದ ಮುಖ್ಯಮಂತ್ರಿ ಅವರಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos