ತುಮಕೂರು ಲೋಕಾಸಭಾ ಕ್ಷೇತ್ರಕ್ಕೆ ಮಾಧುಸ್ವಾಮಿ ಎಂಟ್ರಿ!

ತುಮಕೂರು ಲೋಕಾಸಭಾ ಕ್ಷೇತ್ರಕ್ಕೆ ಮಾಧುಸ್ವಾಮಿ ಎಂಟ್ರಿ!

ತುಮಕೂರು: ಇನ್ನು ಲೋಕಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ಕೂಡ ನೆಡಿತಾಯಿದೆ. ಅದರಲ್ಲೂ ಸಹ ಸಾಕಷ್ಟು ನಾಯಕರು ಈಗ ತುಮಕೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಅದೇ ರೀತಿಯಾಗಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮಾಧುಸ್ವಾಮಿ ಎಂಟ್ರಿ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ರೇಸ್ಗೆ ಎಂಟ್ರಿ ಆದ ಜೆ ಸಿ ಮಾಧುಸ್ವಾಮಿ ಎಂಟ್ರಿ ಆಗ್ತಾಯಿದ್ದಾರೆ.  ಸೋಮಣ್ಣ ದೆಹಲಿಗೆ ಹೋಗಿ ಬರುತ್ತಿದ್ದಂತೆ ಮಾಧುಸ್ವಾಮಿ ಆಕ್ಟಿವ್.

ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತ ವಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸುಗಮವಾಗಿರುವ ಹಾದಿ ಇದು. ಇನ್ನು ಸೋಮಣ್ಣ ರನ್ನು ಅಭ್ಯರ್ಥಿಯಾಗಿಸಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ರು. ಆದರೆ ಈಗ ಜೆಸಿ ಮಾಧುಸ್ವಾಮಿ ಈಗ ಆಕ್ಟಿವ್ ಆಗಿದ್ದಾರೆ ಸಂಸದ ಬಸವರಾಜು ಶಾಸಕ ಸುರೇಶ್ ಗೌಡ ಬಣ್ಣದಿಂದ ಒಲವು ಒಲವು ತೋರಿಸುತ್ತಿದ್ದಾರೆ. ಇತ್ತ ಮಾಜಿ ಸಿಎಂ ಬಿಎಸ್ ವೈ ಬೆಂಬಲ ಹೊಂದಿರುವ ಮಾಧುಸ್ವಾಮಿ.

ಫ್ರೆಶ್ ನ್ಯೂಸ್

Latest Posts

Featured Videos