ಖಾತೆ ನೀಡಿದರು ಸರ‍್ಥವಾಗಿ ನಿಭಾಯಿಸುತ್ತೇನೆ

ಖಾತೆ ನೀಡಿದರು ಸರ‍್ಥವಾಗಿ ನಿಭಾಯಿಸುತ್ತೇನೆ

ಮಹದೇವಪುರ : ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ನವರು ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಅಲ್ಲಿಯವರೆಗೂ ಕಾಯುತ್ತೇನೆ. ಇಂತದ್ದೆ ಖಾತೆ ನೀಡಿ ಎಂದು ನಾನು ಕೇಳುವುದಿಲ್ಲ ಅವರು ಯಾವುದೇ ಖಾತೆ ನೀಡಿದರು ರ‍್ಥವಾಗಿ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಎಂ.ಟಿ.ಬಿ ನಾಗರಾಜ್ ತಿಳಿಸಿದರು.
ಕ್ಷೇತ್ರದ ಗರುಡಾಚಾರ್ ಪಾಳ್ಯದ ಎಂಟಿಬಿ ನಾಗರಾಜ್ ನಿವಾಸದಲ್ಲಿ ಬಿಜೆಪಿ ರ‍್ಯರ‍್ತರು ಹಾಗೂ ಅವರ ಅವರ ಅಭಿಮಾನಿಗಳು ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಎಂಟಿಬಿ ನಾಗರಾಜ್ ರವರಿಗೆ ಹೂ ಗುಚ್ಚಗಳನ್ನು ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು.

ಇದೇ ಸರ‍್ಭದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಕಳೆದ ಆರು ತಿಂಗಳಿಂದೆ ನಡೆದ ವಿಧಾನ ಸಭಾ ಉಪ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದೇನೆ ಎಂದರು.ಕೊರೋನಾ ನಿಯಂತ್ರಣಕ್ಕೆ ರ‍್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದು ಕೊಳ್ಳುತ್ತಿದ್ದು, ರ‍್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos