ಪ್ರೀತಿಗೆ ಅಡ್ಡಿಯಾದ ತಂದೆಯನ್ನೇ ಕೊಂದಳು !

ಪ್ರೀತಿಗೆ ಅಡ್ಡಿಯಾದ ತಂದೆಯನ್ನೇ ಕೊಂದಳು !

ಹಾಸನ, ಆ. 31: ಪ್ರಿಯಕರನೊಂದಿಗೆ ಸೇರಿ ತಂದೆಯನ್ನೇ ಕೊಲೆ ಮಾಡಿದ್ದ ಮಗಳು ಸೇರಿ ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ವಿದ್ಯಾ ಮದುವೆಯಾಗಿದ್ದರೂ ಚಿದಾನಂದನ ಜೊತೆ ಓಡಾಡುತ್ತಿದ್ದರಿಂದ ತಂದೆ ಮುನಿರಾಜು ವಿರೋಧಿಸಿದ್ದರು. ತಂದೆಯನ್ನು ಕೊಲೆ ಮಾಡಲು ಪ್ರಿಯಕರನೊಂದಿಗೆ ಸೇರಿ ಆ.23ರಂದು ಸಂಚು ರೂಪಿಸಿ ಕೇಬಲ್ ವೈರ್ನಿಂದ ಬಿಗಿದು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಡಿ ಆಲೂರು ತಾಲ್ಲೂಕಿನ ಹೇಮಾವತಿ ನೀರಿನಲ್ಲಿ ಶವ ಬಿಸಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos