ಮದ್ಯ ಸಿದದಿದ್ದಕ್ಕೆ ಈ ಮನುಷ್ಯ ಈ ಕೆಲಸ ಮಾಡಿದ್ದಾನೆ ನೋಡಿ

ಮದ್ಯ ಸಿದದಿದ್ದಕ್ಕೆ ಈ ಮನುಷ್ಯ ಈ ಕೆಲಸ ಮಾಡಿದ್ದಾನೆ ನೋಡಿ

ಮಧುಗಿರಿ, ಮಾ. 29: ಮಧ್ಯಪಾನ ಸಿಗದಿದ್ದಕ್ಕೆ ಬೇಸತ್ತು ಚಾಕುವಿನಿಂದ ವ್ಯಕ್ತಿಯೊಬ್ಬ ಕತ್ತುಕೊಯ್ದುಕೊಂಡಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.

ಮಧುಗಿರಿ ತಾಲೂಕಿನ ಚಿಕ್ಕದಾಳವಟ್ಟದ ನಿವಾಸಿ ಹನುಮಂತಪ್ಪ (47) ಕತ್ತು ಕೊಯ್ದುಕೊಂಡ ದುರ್ದೈವಿ. ಗಂಭೀರವಾಗಿ ಗಾಯಗೊಂಡ ಹನುಮಂತಪ್ಪನನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೂಲಿ ಕೆಲಸ ಮಾಡುತಿದ್ದ ಈತ ಮದ್ಯ ವ್ಯಸನಿಯಾಗಿದ್ದು, ಕಳೆದ ನಾಲ್ಕೈದು ದಿನದಿಂದ ಮದ್ಯ ಸೇವನೆ ಮಾಡಿರಲಿಲ್ಲ. ಇಂದು ಮಧ್ಯ ಸಿಗದಿದ್ದಕ್ಕೆ ಬೇಸತ್ತು ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದಾನೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos