ಲಕ್ಷ್ಮಿ ಹೆಬ್ಬಾಳ್ಕರ್ ವಿವಾದಾತ್ಮಕ ಮಾತು!

ಲಕ್ಷ್ಮಿ ಹೆಬ್ಬಾಳ್ಕರ್ ವಿವಾದಾತ್ಮಕ ಮಾತು!

ಗೋಕಾಕ್, ಆ. 29: ಇಂದು  ಗೋಕಾಕ್ಗೆ ನೆರೆ ಸಂತ್ರಸ್ಥರ ಜೊತೆಗೆ ಇದ್ದ ವೇಳೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಮಾತನಾಡುತ್ತಿದ್ದ ವೇಳೆಯಲ್ಲಿ, ಶಾಸಕಿಗೆ ನೆರೆಸಂತ್ರಸ್ಥರೊಬ್ಬರು ನಮಗೆ ತಿನ್ನೋಕ್ಕೆ ಅನ್ನವಿಲ್ಲ, ನಮ್ಮ ಕಷ್ಟ ಹೇಳಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ತಮ್ಮ ನೋವನ್ನು ತೋಡಿಕೊಂಡರು, ಇದಕ್ಕೆ ಉತ್ತರ ನೀಡಿದ ಅವರು ಒಂದು ಕೆಲಸ ಮಾಡಿ ನಿಮ್ಮ ಬಳಿ ಯಾರು ಆದ್ರೂ ಬಂದು ಸಾಲ ವಾಪಸ್ಸು ಕೇಳಿದರೆ, ಒಂದು ಕೆಲಸ ಮಾಡಿ, ನಿಮ್ಮ ಹೆಸರು ಬರೆದಿಟ್ಟು ವಿಷ ಸೇವಿಸುವುದಾಗಿ ಹೇಳಿ ಅಂತ ಹೇಳಿದ್ದಾರೆ. ಇನ್ನು ಶಾಸಕಿಯ  ಈ ಮಾತಿಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos