ಚಿಕ್ಕಬಳ್ಳಾಪುರ, ಮೇ, 03, ನ್ಯೊಸ್ ಏಕ್ಸ್ ಪ್ರಸ್: ನಾಯಿಗಳ ಹಿಂಡು ಕುರಿ ಮರಿಗಳ ಮೇಲೆ ದಾಳಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಮ್ಮಗಾನಹಳ್ಳಿಯಲ್ಲಿ ನಡೆದಿದ್ದೆ. ಆಂಧ್ರಪರದೇಶದ ಮೊಲದ ಧಾರ್ಮದ ವೀರನಾರಪ್ಪ ಶಿವಯ್ಯ ಮತ್ತು ನಾಗಮಲ್ಲಿ ಎಂಬುವರಿಗೆ ಸೇರಿದ ಕುರಿಗಳು ಎಂದು ತಿಳಿದು ಬಂದ್ದಿದೆ. ಬೆಳಿಗ್ಗೆ ಮರಿಗಳನ್ನು ಗುಂಪು ಸ್ಥಳದಲ್ಲಿಯೇ ಬಿಟ್ಟು ಕುರಿಗಳನ್ನು ಮೇಯಿಸಲು ತೆರಳಿದಾಗ. ಕಣದಲ್ಲಿದ್ದ ಕುರಿ ಮರಿಗಳ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿವೆ. 40ಕ್ಕೂ ಹೆಚ್ಚು ಕುರಿ ಮರಿಗಳನ್ನು ಕಚ್ಚಿ ಸಾಯಿಸಿದವೆ. . ಈ ಘಟನೆ ಸಂಬಂಧಿಸಿದ್ದಂತೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುರಿ ಮರಿಗಳ ಸಾವಿನಿಂದ ಕುರಿಗಾಯಿಗಳು ಬಹಳ ದುಖದಲ್ಲಿದ್ದಾರೆ.