ಕೊಪ್ಪಳ, ಮಾ. 29, ನ್ಯೂಸ್ ಎಕ್ಸ್ ಪ್ರೆಸ್: ಡಾ ಬಸವರಾಜ್ ಲೋಕಸಭೆ ಅಭ್ಯರ್ಥಿಯಾಗೋದು ಬಹುತೇಕ ಖಚಿತ. ಹಾಲಿ ಸಂಸದನಿಗೆ ಬಿಜೆಪಿ ಹೈಕಮಾಂಡ್ ಕೊಕ್.
ಹೊಸ ಮುಖ ಡಾ ಬಸವರಾಜ್ ಗೆ ಟಿಕೆಟ್ ನೀಡಲು ಚಿಂತನೆ. ಸಂಗಣ್ಣ ಕರಡಿಗೆ ಅಡ್ಡಗಾಲಾದ ವೈದ್ಯ.
ಅಮಿತ್ ಶಾ ಆಪ್ತರೊಬ್ಬರ ವೈದ್ಯರ ಮೂಲಕ ಟಿಕೆಟ್ ಗಿಟ್ಟಿಸಲು ಯತ್ನಿಸುತ್ತಿರೋ ಬಸವರಾಜ್.
ಅಮಿತ್ ಶಾ ಆಪ್ತರ ವೈದ್ಯರ ನಿರಂತರ ಸಂಪರ್ಕದಲ್ಲಿರೋ ಡಾ ಬಸವರಾಜ್. ಬಸವರಾಜ್ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಹೀಗೊಂದು ಚರ್ಚೆ ಕೊಪ್ಪಳ ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ.