ಕೊಪ್ಪಳ ಟಿಕೆಟ್ ಸಿ.ವಿ ಚಂದ್ರಶೇಖರ್ಗೆ ಸಿಗಲಿದೆಯೋ ಅಥವಾ ಕರಡಿ ಸಂಗಣ್ಣ ಪಾಲಾಗಲಿದೆಯೋ.?

ಕೊಪ್ಪಳ ಟಿಕೆಟ್ ಸಿ.ವಿ ಚಂದ್ರಶೇಖರ್ಗೆ ಸಿಗಲಿದೆಯೋ ಅಥವಾ ಕರಡಿ ಸಂಗಣ್ಣ ಪಾಲಾಗಲಿದೆಯೋ.?

ಕೊಪ್ಪಳ, ಮಾ. 26, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆ ಕುರುತು 3 ದಿನಗಳಿಂದ ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದಲ್ಲಿ ಟಿಕೆಟ್ ಗಾಗಿ ಚರ್ಚೆ ನಡೆಯುತ್ತಿದೆ. ಕೊಪ್ಪಳದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡಲು ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ ಹೆಸರು ಪ್ರಸ್ತಾಪವಾಗಿದೆ. ಹೀಗಾಗಿ ಹೈಕಮಾಂಡ್ ನಿದಲೇ ಸಿ.ವಿ ಚಂದ್ರಶೇಖರ್ಗೆ ಟಿಕೆಟ್ ಕೊಡಿಸಲು ಕೆಲವರು ಪ್ರಯತ್ನಿಸ್ತಿದ್ದಾರೆ ಎನ್ನಲಾಗುತ್ತಿದೆ.

ಟಿಕೆಟ್ ವಿಚಾರದಲ್ಲಿ ಕೇಂದ್ರದ ಕೆಲ ನಾಯಕರ ಹಾಗೂ ಯಡಿಯೂರಪ್ಪ ಅವರ ಮಧ್ಯೆ ಜಿದ್ದಾಜಿದ್ದಿ ನಡೆದಿದ್ದು, ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನೀಡಿಲು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos