ಬೆಳಗಾವಿ: ಬೆಳಗಾವಿಯಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್ ಒಂದರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳೆ ಆಪ್ತರಿಂದ 25 ಲಕ್ಷ ದೋಚಿತ ಗ್ಯಾಂಗ್ ಇದಾಗಿತ್ತು. ಹಣವನ್ನು ದ್ವಿಗುಣ ಮಾಡುವುದಾಗಿ ನಾಟಕವಾಡಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದರು. ಆರು ಮಂದಿಯನ್ನು ಪೊಲೀಸರು ಈಗ ವಶಕ್ಕೆ ಪಡೆದಿದ್ದಾರೆ. ದುಡ್ಡು ಕಳೆದುಕೊಂಡವರು ದೂರನ್ನು ಪೊಲೀಸರಿಗೆ ಕೊಟ್ಟಿದ್ದರು ಹಾಗಾಗಿ ಇದೊಂದು ಕಳ್ಳತನ ಇನ್ನು ಸಹ ಗೊತ್ತಾಗಬೇಕು ಯಾರ್ಯಾರಿಗೆ ಇತರ ಮಾಡಿದ್ದಾರೆ ಎಂದು ಯಾವ ರೀತಿ ಕಳ್ಳತನ ಮಾಡುತ್ತಿದ್ದರು.
ಅಂದರೆ ಹಣವನ್ನು ಡಬಲ್ ಮಾಡಿಕೊಡುತ್ತೇವೆ ಎಷ್ಟು ವರ್ಷಗಳಿಂದ ಕೇಳಿಕೊಂಡು ಬರುತ್ತಿದ್ದೇವೆ. ಆದರೂ ಜನ ಇನ್ನೂ ಸಹ ಹಳ್ಳಕ್ಕೆ ಬೀಳುತ್ತಿದ್ದಾರೆ. ಅಂದ ತಕ್ಷಣ ಜನರಿಗೆ ಆಸೆ ಬರುತ್ತದೆ ತಗೊಂಡು ಹೋಗಿ ದುಡ್ಡನ್ನ ಬೇರೆಯವರಿಗೆ ಸುರಿಯುತ್ತಾರೆ. ಒಂದಲ್ಲ ಎರಡಲ್ಲ 25 ಲಕ್ಷ ಕೊಟ್ಟಿರುವಂತಹ ಪುಣ್ಯಾತ್ಮ ಸತೀಶ್ ಜಾರಕಿಹೊಳಿಯವರ ಆಪ್ತರಂತೆ ಕೊನೆಗೆ ಆ ಗ್ಯಾಂಗನ್ನು ಪೊಲೀಸರು ಅತ್ಯಂತ ಯಶಸ್ವಿಯಾಗಿ ಅರೆಸ್ಟ್ ಮಾಡಿದ್ದಾರೆ ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಯಾರ್ಯಾರಿಗೆ ಇತರ ಮೋಸ ಮಾಡಿದ್ದಾರೆ. ಎಷ್ಟೆಷ್ಟು ದುಡ್ಡನ್ನು ದೋಚಿದ್ದಾರೆ ಇವೆಲ್ಲವೂ ಕೂಡ ಗೊತ್ತಾಗ ಬೇಕಾಗಿರುವ ವಿಚಾರವಾಗಿದೆ.