ಕೇದರನಾಥ,ಬದ್ರೀನಾಥ ದೇವಾಲಯ ಬಾಗಿಲು ಬಂದ್

ಕೇದರನಾಥ,ಬದ್ರೀನಾಥ ದೇವಾಲಯ ಬಾಗಿಲು ಬಂದ್

ಉತ್ತರಾಖಂಡ, ಅ. 9 : ಇನ್ನು ಕೆಲವೇ ದಿನಗಳಲ್ಲಿ ಚಳಿಗಾಲ ಆರಂಭವಾಗಲಿದೆ. ಕಾರಣ ಉತ್ತರಾಖಂಡದ ಬದ್ರೀನಾಥ ಮತ್ತು ಕೇದಾರನಾಥ ದೇವಾಲಯಗಳನ್ನು ಮುಚ್ಚಲಾಗುತ್ತಿದೆ. ಅ.29ರಿಂದ ಕೇದಾರನಾಥ ದೇವಾಲಯ ಹಾಗೂ ನವೆಂಬರ್ 17ರಿಂದ ಬದ್ರೀನಾಥ ದೇವಾಲಯದ ಬಾಗಿಲುಗಳು ಮುಚ್ಚಲ್ಪಡುತ್ತವೆ. ಬದರೀನಾಥ್ ದೇವಾಲಯದ ಮುಖ್ಯ ಅರ್ಚಕ ಈಶ್ವರಿ ಪ್ರಸಾದ್ ನಂಬುದಿರಿ ಈ ಘೋಷಣೆ ಹೊರಡಿಸಿದ್ದಾರೆ.
ಚಳಿಗಾಲ ಇರುವ ಹಿನ್ನೆಲೆ, ನವೆಂಬರ್ 17ರಂದು ಸಂಜೆ 5.13ಕ್ಕೆ ಬದ್ರೀನಾಥ ದೇವಾಲಯವನ್ನು ಮುಚ್ಚಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos