ಕಾರ್ನಾಡ್ ನಿಧನಕ್ಕೆ ತಾರೆಗಳು ಮಿಡಿದ ಕಂಬನಿ

ಕಾರ್ನಾಡ್ ನಿಧನಕ್ಕೆ  ತಾರೆಗಳು ಮಿಡಿದ ಕಂಬನಿ

ಬೆಂಗಳೂರು, ಜೂನ್.10, ನ್ಯೂಸ್ ಎಕ್ಸ್ ಪ್ರೆಸ್: ನಟ, ನಿರ್ದೇಶಕ, ನಾಟಕರಾರ ಗಿರೀಶ್  ಕಾರ್ನಾಡ್ ನಿಧನಕ್ಕೆ ಹಲವಾರು ತಾರೆಗಳು ಕಂಬನಿ ಮಿಡಿದಿದ್ದಾರೆ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದು, “ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಹಾಗೂ ಮೇರು ಕಲಾವಿದರಲ್ಲೊಬ್ಬರಾದ ಗಿರೀಶ್ ಕಾರ್ನಾಡ್ ಇಂದು ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ.  ಕರ್ನಾಟಕದ ಹೆಮ್ಮೆ ನಟ, ನಿರ್ದೇಶಕ, ನಾಟಕಕಾರ ಗಿರೀಶ್ ಕಾರ್ನಾಡ್ ಸರ್ ನಿಧನದಿಂದ ದುಃಖಿತಳಾಗಿದ್ದೇನೆ. ಸಿನಿಮಾ, ಸಾಂಸ್ಕೃತಿಕ ಜಗತ್ತು ಹಾಗೂ ರಂಗಭೂಮಿಗೆ ಅವರ ಕೊಡುಗೆ ಅಜರಾಮರ. ಅವರ ಕುಟುಂಬ ಮತ್ತು ಗೆಳೆಯರಿಗೆ ಸಂತಾಪ ಸೂಚಿಸುತ್ತಿದ್ದೇನೆ – ನಟಿ ಪ್ರಣೀತಾ ಸುಭಾಷ್  ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ” ಎಂದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos