ಕನ್ನಡ ಧ್ವಜವನ್ನು ಸುಟ್ಟು ಉದ್ಧಟತನ ಮೆರೆದ ಕಿಡಿಗೇಡಿಗಳು!!

ಕನ್ನಡ ಧ್ವಜವನ್ನು ಸುಟ್ಟು ಉದ್ಧಟತನ ಮೆರೆದ ಕಿಡಿಗೇಡಿಗಳು!!

ಬೆಳಗಾವಿ: ಕನ್ನಡ ಧ್ವಜವನ್ನು ಸುಟ್ಟು ಉದ್ಧಟತನ ಮೆರೆದ ಕಿಡಿಗೇಡಿಗಳು. ಬೆಳಗಾವಿ ತಾಲೂಕಿನ ಸುಳಗ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಳಗ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಳವಡಿಸಿದ್ದ ನಾಡಧ್ವಜವನ್ನು ಸುಟ್ಟು ಆಕಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ಕನ್ನಡಪರ ಸಂಘಟನೆಗಳ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಕರವೇ ಕಾರ್ಯಕರ್ತರ ಆಗ್ರಹ. ಬೆಳಗಾವಿ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos