ಕಾಡಿಗೆ ಹೋಗಲು ಒಪ್ಪದೆ ರಂಪಾಟ

ಕಾಡಿಗೆ ಹೋಗಲು ಒಪ್ಪದೆ ರಂಪಾಟ

ಮೈಸೂರು, ಅ.10: ಒಂದೂವರೆ ತಿಂಗಳಿನಿಂದ ನಾಡಿನಲ್ಲಿ ಬೀಡು ಬಿಟ್ಟಿದ್ದ ಲಕ್ಷ್ಮಿ ಆನೆ ವಾಪಸು ಕಾಡಿಗೆ ಹೋಗಲು ಒಪ್ಪದೆ ರಂಪಾಟ ನಡೆಸಿದಳು. ಎರಡು-ಮೂರು ಬಾರಿ ಲಾರಿ ಸಮೀಪ ಕರೆತಂದು ಲಾರಿಗೆ ಹತ್ತಿಸಲು ಎಷ್ಟೆ ಪ್ರಯತ್ನ ಪಟ್ಟರೂ ತಪ್ಪಿಸಿಕೊಂಡು ಅರಮನೆ ಸುತ್ತ ಓಡಾಡಿ ಮಾವುತರಿಗೆ ಚಳ್ಳೆಹಣ್ಣು ತಿನ್ನಿಸಿದಳು.

ಫ್ರೆಶ್ ನ್ಯೂಸ್

Latest Posts

Featured Videos