ಬೆಂಗಳೂರು, ಜು. 12:ಇಂದು ವಿಧಾನಸಭೆ ಅಧಿವೇಶನದ ಹಿನ್ನಲೆ ರೆಸಾರ್ಟ್ ನಿಂದ ವಿಧಾನಸೌಧತ್ತ ತೆರಳಿದ ವಿಧಾನಸಭೆ ಉಪಾಧ್ಯಕ್ಷ ಜೆಕೆ ಕೃಷ್ಣಾರೆಡ್ಡಿ.
ಕಳೆದ ನಾಲ್ಕು ದಿನಗಳಿಂದ ದೇವನಹಳ್ಳಿ ಬಳಿಯ ಕೊಡಗುರ್ಕಿ ಪ್ರೆಸ್ಟಿಜ್ ಗಾಲ್ಪ್ ಶೇರ್ ರೆಸಾರ್ಟ್ ನಲ್ಲೆ ಉಳಿದುಕೊಂಡಿರೋ ಶಾಸಕರು. ಒಬ್ಬೊಬ್ಬರಾಗಿಯೇ ಅಧಿವೇಶನಕ್ಕೆ ತೆರಳುತ್ತಿರೋ ಜೆಡಿಎಸ್ ಶಾಸಕರು. ಎಲ್ಲರಿಗೂ ವಿಪ್ ಜಾರಿ ಮಾಡಲಾಗಿದೆ ಅಂತಾ ಕೃಷ್ಣಾರೆಡ್ಡಿ ಹೇಳಿಕೆ.
10.40 ರ ನಂತರ ಜೆಡಿಎಸ್ ನ ಎಲ್ಲಾ ಶಾಸಕರು ಬಸ್ ನಲ್ಲಿ ವಿಧಾನಸೌಧಕ್ಕೆ ತೆರಳಲಿದ್ದಾರೆ ಅಂತಾ ಮಾಹಿತಿ.
ವಿಧಾನಸಭೆ ಉಪಾಧ್ಯಕ್ಷ ಆಗಿರೋದ್ರಿಂದ ಒಂ
ದು ಗಂಟೆಗಳ ಮೊದಲೇ ತೆರಳುತ್ತಿದ್ದೇನೆ ಕೃಷ್ಣಾರೆಡ್ಡಿ ರೆಸಾರ್ಟ್ ಬಳಿ ಮಾಹಿತಿ.