ದೇವೇಗೌಡರ ಪರ ಇಂದು ಸಿಎಂ ತುಮಕೂರಿನಲ್ಲಿ ಪ್ರಚಾರ

ದೇವೇಗೌಡರ ಪರ ಇಂದು ಸಿಎಂ ತುಮಕೂರಿನಲ್ಲಿ ಪ್ರಚಾರ

ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಡಿ. ದೇವೇಗೌಡರ ಪರ ಇಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ.

ಕಳೆದ 3 ದಿನಗಳಿಂದ ಮಂಡ್ಯದಲ್ಲಿ ತಮ್ಮ ಪುತ್ರ ನಿಖಿಲ್ ಗೆಲುವಿನ ಕಾರ್ಯತಂತ್ರ ಹಾಗೂ ಪ್ರಚಾರಕ್ಕೆ ಮಂಡ್ಯದಲ್ಲೇ ಮೊಕ್ಕಾಂ ಹೂಡಿದ್ದರು. ಇಂದು ದಿನವೀಡಿ ತುಮಕೂರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಗೆ ಬರುವ ಕುಣಿಗಲ್, ತುಮಕೂರು, ತಿಪಟೂರು ನೊಣವಿಕೆರೆ, ತುರುವೇಕೆರೆ, ಗೂಳೂರು, ತುರುವೇಕೆರೆ ಮತ್ತಿತರ ಭಾಗಗಳಲ್ಲಿ ಸಿಎಂ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos