ಚಿಕೋಡಿ, ಜ. 23: ರಸ್ತೆ ಸುರಕ್ಷಾ ಸಪ್ತಾಹ ಹಾಗೂ ಅಪರಾದ ತಡೆ ತ್ರೈ ಮಾಸಾಚರಣೆ ನಿಮಿತ್ಯ ಚಿಕ್ಕೋಡಿ ಪಟ್ಟಣದ ಕೇಂದ್ರೀಯ ಬಸ್ಸ ನಿಲ್ದಾನದ ಬಳಿ ಇಂದು ಎಲ್ಲ ವಾಹನ ಸಂಚಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರದ ಜಾಗೃತಿ ಮೂಡಿಸುವದರೊಂದಿಗೆ ಸಂಚಾರಿ ಪೋಲಿಸರು ಸಂಚಾರಿ ನಿಯಮವನ್ನು ಉಲ್ಲಂಗಿಸಬಾರದು ಎಂದು ತಿಳಿ ಹೇಳಿದರು.
ಇನ್ನು ವಾಹನ ಸವಾರರು ಖಡ್ಡಾಯವಾಗಿ ಹೆಲ್ ಮೇಟ್ ಧರಿಸಿ ಪ್ರಯಾಣ ಬೆಳೆಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂಧರ್ಬದಲ್ಲಿ ಎ.ಬಿ ಪರಗೌಡರ, ಎಸ್.ಆರ್ ಪಾಟೀಲ,ASI ರವಿ ಗಸ್ತಿ ಲಕ್ಷ್ಮಣ್ ನಾಡಗೌಡ ಬಸವರಾಜ್ ಮಾಳೇದ ಈರಣ ಮಾಯನ್ನವರ ಸೇರಿ ಇಲಾಖೆಯ ಸಿಬ್ಬಂದಿಗಳು ಹಾಗು ಸಾರ್ವಜನಿಕರು ಇದ್ದರು.