ಆರಂಭಗೊಂಡು ಅತ್ಯಚಾರ ತಲೆ ತಗ್ಗಿಸುವ ವಿಚಾರ

ಆರಂಭಗೊಂಡು ಅತ್ಯಚಾರ ತಲೆ ತಗ್ಗಿಸುವ ವಿಚಾರ

ಕುಣಿಗಲ್: ಮನುಷ್ಯರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ಮಾನವ ಕುಲ ತಲೆ ತಗ್ಗಿಸುವ ವಿಚಾರ ಎಂದು ಮುಖಂಡ ದಲಿತ ನಾರಾಯಣ ಆತಂಕ ವ್ಯಕ್ತಪಡಿಸಿದರು
ಕುಣಿಗಲ್ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸಿಐಟಿಯು ಸೇರಿದಂತೆ ಹಲವಾರು ದಲಿತಪರ ಸಂಘಟನೆಯ ಪ್ರಮುಖರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಮಾತನಾಡಿದರು.
ಪ್ರತಿಯೊಂದು ಮನೆಯಲ್ಲಿ ಇರುವ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸಬೇಕಾದ ಜವಾಬ್ದಾರಿ ಸರ್ಕಾರದ್ದು ಆಗಿರುತ್ತದೆ ಅತ್ಯಾಚಾರ ಪ್ರಕರಣಕ್ಕೆ ಕಠಿಣ ಕಾನೂನನ್ನು ತಂದು ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಯಾವುದೇ ಹೆಣ್ಣು ಮಗಳಿಗೂ ಉತ್ಸಾಹ ಆಗ ಬಾರದಂತಹ ಇಂತಹ ನೀಚ ಕೃತ್ಯ ಎಸಗಿರುವ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಲವಾರು ದಲಿತ ಮುಖಂಡರು ಇದ್ದರು

ಫ್ರೆಶ್ ನ್ಯೂಸ್

Latest Posts

Featured Videos