ಮತ್ತೆ ಅಪ್ಪಳಿಸಲಿದೆ ಚಂಡಮಾರುತ

ಮತ್ತೆ ಅಪ್ಪಳಿಸಲಿದೆ ಚಂಡಮಾರುತ

ಬೆಂಗಳೂರು, ನ.1 : ಕ್ಯಾರ್ ಚಂಡಮಾರುತದ ನಂತರ ಕರ್ನಾಟಕದ ಕರಾವಳಿ ಭಾಗಕ್ಕೆ ಮತ್ತೆರಡು ಚಂಡ ಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭೂಗರ್ಭ ವಿಜ್ಞಾನಿಗಳು ತಿಳಿಸಿದ್ದಾರೆ.
ಈಗಾಗಲೇ ಕ್ಯಾರ್ ಚಂಡಮಾರುತದಿಂದ ಉಂಟಾದ ಧಾರಕಾರ ಮಳೆ ಹಾಗೂ ಬಿರುಗಾಳಿಗೆ ಕರಾವಳಿ ಭಾಗದ ಜನರು ನಲುಗು ಹೋಗದ್ದಾರೆ. ಈ ನಡುವೆ ಇದೀಗ ಬಂಗಾಳಕೊಲ್ಲಿಯ ಸಾಗರದೊಳಗೆ ಜ್ವಾಲಾಮುಖಿ ಸ್ಫೋಟದಿಂದ ಚಂಡಮಾರುತ ಉಂಟಾಗಲಿದ್ದು, ಇದರಿಂದ ಜಲಪ್ರವಾಹ ಆಗುವ ಸಾಧ್ಯತೆ ಇದೆ ಭೂಗರ್ಭ ವಿಜ್ಷಾನಿಗಳು ತಿಳಿಸಿದ್ದಾರೆ. ಇದರಿಂದ ಬೆಂಗಳೂರು, ಮೈಸೂರು, ಕೋಲಾರ, ರಾಮನಗರ, ಭಾಗಕ್ಕೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos