ಗ್ರಾಮದ ಜನರಿಂದ ಗೌರವಾರ್ಪಣೆ

ಗ್ರಾಮದ ಜನರಿಂದ ಗೌರವಾರ್ಪಣೆ

ಮಹದೇವಪುರ, ಡಿ. 6:  ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 63 ನೇ‌ ಪರಿನಿರ್ವಾಣ ದಿನವನ್ನು ಗರುಡಾಚಾರ್ ಪಾಳ್ಯದ ಕಾವೇರಿ ನಗರದಲ್ಲಿ

ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಾರ್ಪಣೆ ಮಾಡಿದರು.

ಇದೇ ವೇಳೆ ಗ್ರಾಮದ ನೂರಾರು ಜನರಿಗೆ ಅನ್ನ ದಾನ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಎಸ್.ಸಿ ಮೊರ್ಚಾ ಉಪಾಧ್ಯಕ್ಷ ಮುನಿಕೃಷ್ಣ, ಕ್ಷೇತ್ರದ ಎಸ್.ಸಿ ಮೊರ್ಚಾ ಅಧ್ಯಕ್ಷ ರಘು, ಮುಖಂಡರಾದ ಅಂಬರೀಶ್, ವಿಕ್ರಂ, ಮೊಹಮ್ಮದ್ ನಸ್ರು, ರವಿ ಚಂದ್ರ, ಶಿವರಾಂ, ದೇವರಾಜ್ ಉಪಸ್ಥಿತಿರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos