ಪ್ರವಾಹ: ಸಂತ್ರಸ್ತರಿಗೆ ಸಹಾಯ

ಪ್ರವಾಹ: ಸಂತ್ರಸ್ತರಿಗೆ ಸಹಾಯ

ಬೆಂಗಳೂರು, ಆ. 10: ರಾಜ್ಯದಲ್ಲಿ ವಿಪರಿತ ಮಳೆಯ ಪರಿಣಾಮ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ನೆರೆ ಸಂತ್ರಸ್ತರಿಗೆ ಅಗತ್ಯವಾದ ಬಟ್ಟೆಗಳ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸತ್ ಸದಸ್ಯರಾದ  ಕು.ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಚಿಕ್ಕಪೇಟೆ ಪ್ರದೇಶದಲ್ಲಿ ಬಿಜೆಪಿ ವತಿಯಿಂದ ಬಟ್ಟೆಗಳ ಸಂಗ್ರಹ  ಮಾಡಲಾಯಿತು. ಸಂಸತ್ಸದಸ್ಯರಾದ ಶ್ರೀ ಪಿ.ಸಿ.ಮೋಹನ್, ಬಿಬಿಎಂಪಿ ಸದಸ್ಯೆ ಶ್ರೀಮತಿ ಲೀಲಾ ಶಿವಕುಮಾರ್, ಮಾಜಿ  ಕಾರ್ಪೋರೇಟರ್ ಶ್ರೀ ಶಿವಕುಮಾರ್ ಮತ್ತು ಇತರರು ಈ ಸಂದರ್ಭದಲ್ಲಿ ಜೊತೆಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos