ಹಾಸನಾಂಬೆ: ಪತ್ರ ಓದಿದ ಅಧಿಕಾರಿಗಳೇ ಶಾಕ್

ಹಾಸನಾಂಬೆ: ಪತ್ರ ಓದಿದ ಅಧಿಕಾರಿಗಳೇ ಶಾಕ್

ಹಾಸನ, ಅ. 30 : ಇತ್ತೀಚಿಗೆ ಹಾಸನಾಂಬೆ ದೇವಾಲಯ ಹುಂಡಿಗಳಿಗೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಪತ್ರಗಳನ್ನು ಬರೆದು, ನಿವಾರಿಸುವಂತೆ ಹುಂಡಿಗಳಿಗೆ ಹಾಕುತ್ತಿದ್ದಾರೆ.
ಹಾಸನಾಂಬೆಯ ಹುಂಡಿಯಲ್ಲೂ ಇಂತಹ ವಿಚಿತ್ರ ಪತ್ರವೊಂದು ದೊರೆತಿದ್ದು, ಹುಂಡಿ ತೆಗೆದಾಗ ಪತ್ರ ಓದಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಪ್ರತಿ ವರ್ಷದಂತೆ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆಗೆಯುವ ಹಾಸನದ ಪ್ರಸಿದ್ಧ ದೇವತೆ ಹಾಸನಾಂಬೆಯ ಬಾಗಿಲು ಕಳೆದ ಒಂದು ತಿಂಗಳ ಹಿಂದೆ ಭಕ್ತರಿಗಾಗಿ ತೆರೆದಿತ್ತು. ಅಲ್ಲದೇ ನಿನ್ನೆಯಷ್ಟೇ ವಿದ್ಯುಕ್ತವಾಗಿ ಬಾಗಿಲು ಮುಚ್ಚುವ ಮೂಲಕ ತೆರೆ ಕಂಡಿತ್ತು. ಇಂತಹ ಹಾಸನಾಂಬೆ ದೇವಾಲಯದ ಹುಂಡಿಯನ್ನು ಅಧಿಕಾರಿಗಳು ಹೊಡೆದು, ಭಕ್ತರು ಹಾಕಿದ ಹಣ ಏಣಿಕೆಯಲ್ಲಿ ತೊಡಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos