ಸ್ವಂತ ಕಾರಿಗೆ ಹಸಿರು ನಾಮಫಲಕ ಚಿನ್ಹೆ

ಸ್ವಂತ ಕಾರಿಗೆ  ಹಸಿರು ನಾಮಫಲಕ ಚಿನ್ಹೆ

ಮಂಡ್ಯ: ಇಲ್ಲಿನ ಹಾಲು ಒಕ್ಕೂಟದ ಅಧ್ಯಕ್ಷ ಸಾರಿಗೆ ನಿಯಮ ಉಲ್ಲಂಘಿಸಿ ದುರ್ವಾರ್ತನೆ ತೋರುತ್ತಿದ್ದಾರೆ.

ರಾಮಚಂದ್ರ ಎಂಬುವವರು ತಮ್ಮ ಸ್ವಂತ ಕಾರಿಗೆ ಕರ್ನಾಟಕ ಸರ್ಕಾರದ ನಾಮಫಲಕ ಹಾಕಿಕೊಂಡು ತಿರುಗುತ್ತಿದ್ದು, ಕಾನೂನು ನಿಯಮ ಉಲ್ಲಂಘಿಸಿದ್ದಾರೆ.

ವಾಹನ ನೋಂದಣಿ ಫಲಕಗಳ ಮೇಲೆ ಹಸಿರು ಚಿನ್ಹೆ ಹಾಕಿಸುವುದು ಅಪರಾಧ ಎಂದು ಸಾರಿಗೆ ಇಲಾಖೆ ಷರತ್ತಿದ್ದು, ಇದನ್ನು ಉಲ್ಲಂಘಿಸಿ ಜನರನ್ನು ಗೊಂದಲಕ್ಕೀಡು ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos