ಬೆಂಗಳೂರು: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಗೆ ಮತ್ತೊಂದು ಬಲಿಯಾಗಿರುವ ಘಟನೆ. ಬೆಂಗಳೂರಿನ ಲಾಗಿದೆ ಗ್ಯಾಸ್ ಗೀಸರ್ ವಿಷ ಅನಿಲ ಸೋರಿಕೆಯಿಂದ 23 ವರ್ಷದ ಯುವತಿ ಸಾವನಪ್ಪಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೀನಾಕ್ಷಿ ನಗರದಲ್ಲಿ ಆಗಿರುವ ಘಟನೆಯಾಗಿದೆ. ಸ್ನಾನ ಮಾಡುವುದಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಗಿರುವಂತಹ ಅವಘಡ. ಗ್ಯಾಸ್ ಗೀಸರ್ ನಿಂದ ವಿಷ ಅನಿಲ ಸೂರಿಕೆಯಾಗಿದೆ, ಆಗ ಪ್ರಜ್ಞೆ ತಪ್ಪಿ ರಾಜೇಶ್ವರಿ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡುವಂತಹ ಕೆಲಸ ಕುಟುಂಬಸ್ಥರು ಮಾಡಿದರೂ ಕೂಡ ಸಫಲವಾಗಿಲ್ಲ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂರು. ಅಣ್ಣನ ಮದುವೆ ಅಂತ ಬೆಂಗಳೂರಿಗೆ ಬಂದಿದ್ದರು ಆಗ ಈ ಘಟನೆ ನಡೆದಿದೆ ಇತ್ತೀಚಿಗೆ ಇಂತಹ ಗ್ಯಾಸ್ ಗೀಸರ್ ನಿಂದ ಆಗುವಂತಹ ಘಟನೆ ಸಂಖ್ಯೆ ಹೆಚ್ಚುತ್ತಿದೆ.