ಗಾಂಧೀಜೀ ದಿನಚಾರಣೆ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ

ಗಾಂಧೀಜೀ ದಿನಚಾರಣೆ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ

ಚಿತ್ರದುರ್ಗ, ಅ. 2: ರಾಷ್ಟ್ರಪಿತ ಮಾಹಾತ್ಮ ಗಾಂಧೀಜಿಯವರ 150 ನೇ ಜನ್ಮ ದಿನಚಾರಣೆಯ ಅಂಗವಾಗಿ ಹಿರಿಯೂರು ನಗರದ ನ್ಯಾಯಲಯದ ಆವರಣದಲ್ಲಿ ಹಿರಿಮ ಸಿವಿಲ್ ನ್ಯಾಯವಾದಿಯಾದ ಟಿ. ದಮಯಂತಿ ಸೋಮಯ್ಯ ಸ್ವಚ್ಚಾತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ನ್ಯಾಯದೀಶರು,  ಗಾಂಧೀಜಿಯವರ ದಿನಾಚಾರಣೆಯ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು

ತಿಳಿಸಿದರು.

ಗಾಂಧೀಜಿಯವರ ಜೀವನ ಚರಿತ್ರೆ ಕುರಿತಂತೆ ಮಾನ್ಯ ಉಚ್ಚನ್ಯಾಲಯ ನಿರ್ದೆಶನ ಮೆರೆಗೆ ಶಾಲಾ ಮಕ್ಕಳಿಗೆ, ನ್ಯಾಯದೀಶರಿಗೆ, ಸಾರ್ವಜನಿಕರಿಗೆ ಗಾಂಧೀಜಿಯ ಒಂದು ಕಿರು ಚಿತ್ರ ತೋರಿಸಲಾಗುಗಿದ್ದು,  ಸ್ವಚ್ಚಾತ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು, ‌ ಸ್ವಚ್ಚತೆ ಪ್ರತಿನಿತ್ಯ ನಡೆಯಬೇಕು ಎಂದರು.

ಈ ಸ್ವಚ್ಚಾತ ಕಾರ್ಯಕ್ರಮದಲ್ಲಿ ಶ್ರೀಮತಿ ಎನ್.ಬಿ. ಶೇಕ್ ಪ್ರಧಾನ ಸಿವಿಲ್ ನ್ಯಾಯದೀಶರು, ಫರ್ಹಾ ಬೇಗಂ ಸಯದ್ ಅಪಾರ ಸಿವಿಲ್ ನ್ಯಾಯದೀಶರು, ವಕೀಲ ಬಬ್ಬೂರು ಸುರೇಶ್, ರಮೇಶ್, ಕವಿತ ಸೇರಿದಂತೆ ನ್ಯಾಯಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos