ಹೊಂಗಸಂದ್ರ, ಜ. 01: ವಾರ್ಡ್ ನಂಬರ್ 189 ಹೊಂಗಸಂದ್ರ ದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಿ ಕಣ್ಣಿನ ಸಮಸ್ಯೆ ಇರುವವರಿಗೆ ಉಚಿತ ಕನ್ನಡಕವನ್ನು ಜನಪ್ರಿಯ ಶಾಸಕರಾದ ಶ್ರೀ ಎಂ ಸತೀಶ್ ರೆಡ್ಡಿ ಅವರು ಮತ್ತು ಮಾಜಿ ನಗರಸಭೆ ಅಧ್ಯಕ್ಷರು ರಾಮಚಂದ್ರ ಅವರು ವಿತರಣೆ ಮಾಡಿದರು.