ಚಾಮರಾಜನಗರ, ನ. 30 : ಸಾಲ ಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಡೆದಿದೆ.
ಪುಟ್ಟಸ್ವಾಮಿ (65) ಮೃತ ರೈತ. ಪುಟ್ಟಸ್ವಾಮಿ ಮೊನ್ನೆ ರಾತ್ರ್ರಿ ಕೀಟನಾಶಕ ಸೇವಿಸಿ,ಒದ್ದಾಡುತ್ತಿದ್ದಾಗ ಮನೆಯವರು ನಗರದ ದಾಖಲು ಮಾಡಿದ್ದರು. ಇಂದು ಚಿಕತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ
ಕುಟುಂಬದವರ ಪ್ರಕಾರ ಪುಟ್ಟಸ್ವಾಮಿ ನಗರದ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ 1.5 ಲಕ್ಷ ಸಾಲ ಪಡೆದಿದ್ದರು. ಸರಕಾರದ ಕೃಷಿ ಪ್ರೋತ್ಸಾಹ ಧನವೂ ಸಾಲದ ಬಡ್ಡಿಯೂ ವಜಾ ಆಗಿತ್ತು. ಇದರೊಂದಿಗೆ ಗ್ರಾಮದಲ್ಲಿ ಸಾಕಷ್ಟು ಕೈ ಸಾಲವೂ ಇತ್ತು ಎಂದು