ಮತ್ತೆ ಫೇಲ್ ಆಯ್ತ ಪಾಲಿಕೆ!

ಮತ್ತೆ ಫೇಲ್ ಆಯ್ತ ಪಾಲಿಕೆ!

ಬೆಂಗಳೂರು, ಸೆ. 3: ಫಲ ಕೊಡಲಿಲ್ಲ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಶ್ರಮ. ಈ ಬಾರಿಯೂ ಕೆರೆಗಳಲ್ಲಿ ಪಿ.ಒ.ಪಿ ಗಣೇಶನದ್ದೆ ಅಧಿಪತ್ಯ. ಕೆರೆ ತುಂಬಿರುವ ಪಿ.ಒ.ಪಿ ವಿಶ. ಹಬ್ಬ ಮುಗಿದ ಬೆನ್ನಲ್ಲೆ ಕೆರೆಯಿಂದ ಪಿ.ಒ.ಪಿ ಗಣೇಶನ ತೆಗೆಯುತ್ತಿರುವ ಕಾಂಟ್ರಾಕ್ಟರ್ ಗಳು. ವರ್ಕ್ ಆಗಿಲ್ಲ‌ ಮಣ್ಣಿನ ಗಣಪತಿ ಜಾಗೃತಿ. ಮತ್ತೆ ಫೇಲ್ ಆಯ್ತ ಪಾಲಿಕೆ, ಪಿ.ಒ.ಪಿ‌ ಗಣೇಶನ‌ ವಿಚಾರದಲ್ಲಿ?. ಗಣೇಶನ ವಿಸರ್ಜನೆ ಯಿಂದ ಕಲುಷಿತ ಗೊಂಡ ಬೆಂಗಳೂರಿನ ಹಲಸೂರು ಕಲ್ಯಾಣಿ. ನಿನ್ನೆ ಒಂದೇ ದಿನಕ್ಕೆ ಹಲಸೂರು ಕೆರೆಯಲ್ಲಿ 35 ಸಾವಿರ ಗಣೇಶನ ಮೂರ್ತಿಗಳ ವಿಸರ್ಜನೆ. ಈ ಬಾರಿಯ ಮಣ್ಣಿನ ಗಣಪನಿಗೆ ಮೊರೆಯೋದ ಸಿಲಿಕಾನ್ ಸಿಟಿ ಮಂದಿ. 1500 ಪಿಒಪಿ ಗಣೇಶನ ಮೂರ್ತಿಗಳನ್ನ ನಿನ್ನೆ ವಿಸರ್ಜನೆ ಮಾಡಲಾಗಿತ್ತು ಪಿಓಪಿ ತರುವ ಭಕ್ತರಿಗೆ ನಿನ್ನೆಯೇ ವಾರ್ನಿಂಗ್ ನೀಡಿರುವ ಮಾಲಿನ್ಯ ನಿಯಂತ್ರಣ ಮಂಡಳಿ.

ಫ್ರೆಶ್ ನ್ಯೂಸ್

Latest Posts

Featured Videos