ರ‍್ಯಾಂಕ್ ವಿಜೇತರ ಹರ್ಷ

ರ‍್ಯಾಂಕ್ ವಿಜೇತರ ಹರ್ಷ

ಗುಲ್ಬರ್ಗಾ: ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ೨೦೧೮-೧೯ ಸಾಲಿನಲಿ ಅರ್ಥಶಾಸ್ತ್ರದ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಕ್ಕೆ ಸಂತಸವಾಗಿದೆ. ಶುಕ್ರವಾರ ನಡೆದ ೩೮ ವಾರ್ಷಿಕ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕಗಳನ್ನು ಕುಲಪತಿಗಳಿಂದ ಪಡೆದೂಕೊಂಡಿದ್ದಾರೆ.

ಬಸಲಿಂಗಯ್ಯ ತಂದೆ ಅಯ್ಯಪ್ಪ ತಾಯಿ ಸೋಮಮ್ಮ ರಾಯಚೂರು ಜಿಲ್ಲೆ ಮಸ್ಕಿ ತಾಲೂಕ ಬಸ್ಸಾಪೂರ ಗ್ರಾಮದ ರೈತ ಕುಟುಂಬದಿಂದ ಬಂದವನಾಗಿದ್ದು ತಂದೆ ತಾಯಿಗಳು ಕೂಲಿಯನ್ನು ಮಾಡಿತ್ತಿದ್ದು ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಶಿಕ್ಷಣವನ್ನು ಬಿಡಿಸದೇ ಪ್ರೋತ್ಸಾಯಿಸಿ ಓದಿಸುತ್ತಿದ್ದು

ಲಕ್ಷ್ಮಯಾ ಜಾಜೀ, ಪ್ರೊ.ಎಂ.ಎಸ್ ಕಲ್ಲೂರ ಚಿನ್ನದ ಪದಕ ಬಸವರಾಜ ರಾಯರೆಡ್ಡಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಕಿರು ಸಾಧನೆಗೆ ಮೂಲ ಬುನಾದಿ ನನ್ನ ಪ್ರಾಥಮಿಕ ಶಿಕ್ಷಕರು ಮತ್ತು ಫೌಡಶಾಲಾ ಶಿಕ್ಷಕರು & ಪದವಿ ಪೂರ್ವ ಹಂತದಲ್ಲಿ ಪ್ರಗತಿಪರ ಬದಲಾವಣೆಗೊಂಡು ಮುಂದೆ ಪದವಿಯಲ್ಲೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದೆ ಇಷ್ಟಕ್ಕೆ ನಿಲ್ಲದೆ ಸ್ನಾತಕೋತ್ತರದಲ್ಲಿ ಪರಿಶ್ರಮಿಸಿ ಮೊದಲ ಪಡೆದುಕೊಂಡಿದ್ದು ಸಂತಸ ತಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos