ಕಾಡಾನೆ ದಾಳಿಯಿಂದ 1 ಸಾವು.!

  • In State
  • May 3, 2019
  • 213 Views
ಕಾಡಾನೆ ದಾಳಿಯಿಂದ 1 ಸಾವು.!

ಮಡಿಕೇರಿ, ಮೇ. 03, ನ್ಸೂಸ್ ಏಕ್ಸ್ ಪ್ರಸ್: ಕಾಡಾನೆ ದಾಳಿನಿಂದಾಗಿ ರೈತನೊಬ್ಬ ಮೃಟಪಟ್ಟಿರುವ ಘಟನೆಯು ಕೊಡಗು ಜಿಲ್ಲೆ ಶ್ರೀಮಂಗಲ ಹೆದ್ದಾರಿ ಬಳಿ ನಡೆದಿದೆ ಎಂದು ತಿಳಿದು ಬಂದ್ದಿದೆ. ಮೃತ ಪಟ್ಟವರನ್ನು ಕುಟ್ಟಪ್ಪ(40) ಎಂದು ಗುರುತಿಸಲಾಗಿದೆ. ಮುಂಜಾನೆ ತೋಟಕ್ಕೆ ಹೋಗುತ್ತಿದ್ದ ಸಂರ್ಧದಲ್ಲಿ ಅವರ ಮೇಲೆ ದಾಳಿ ನಡೆಸಿದ್ದೆ ಎನ್ನಲಾಗಿದೆ. ಸೊಂಡಿಲಿನಿಂದ ತಿವಿದ ಪರಿಣಾಮ ಕುಟ್ಟಪ್ಪನವರ ಹೊಟ್ಟೆ ಹಾಗೂ ದೇಹದ ಕೇಲವು ಭಾಗಗಳಿಗೆ ಹಾನಿಯಾದ ಕಾರಣ ಅವರು ಸಾವಾನ್ನಪ್ಪಿದ್ದಾರೆ ಎಂದು ತಿಳಿದು ಬಂದ್ದಿದೆ. ಈ ವಿಷಯ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೋಲಿಸರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos