ಮಾಲೂರು: ಪ್ರಜಾ ವಿಮೋಚನಾ ಚಳುವಳಿ(ಪಿವಿಸಿ)ಯ ಮಾಸ್ತಿ ಹೋಬಳಿ ಅಧ್ಯಕ್ಷರಾಗಿ ಎಂ.ಲೋಕೇಶ್, ಪ್ರಧಾನ ಕರ್ಯದರ್ಶಿಯಾಗಿ ಎನ್.ಕೆ.ರಘು ಅವರನ್ನು ಆಯ್ಕೆ ಮಾಡಲಾಗಿದೆ.
ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಪ್ರಜಾ ವಿಮೋಚನಾ ಚಳುವಳಿ(ಪಿವಿಸಿ) ತಾಲೂಕು ಅಧ್ಯಕ್ಷ ಆರ್.ಮುನಿನಾರಾಯಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಸ್ತಿ ಹೋಬಳಿಯ ಪಧಾಧಿಕಾರಿಗಳನ್ನು ಘೋಷಿಸಿಲಾಯಿತು.
ಗೌರವಾಧ್ಯಕ್ಷರಾಗಿ ಎಂ.ಸಿ.ಮುನಿರಾಜು, ಮಾಸ್ತಿ ಹೋಬಳಿ ಅಧ್ಯಕ್ಷರಾಗಿ ಎಂ.ಲೋಕೇಶ್, ಪ್ರಧಾನ ಕರ್ಯದರ್ಶಿಯಾಗಿ ಎನ್.ಕೆ.ರಘು, ಕರ್ಯದರ್ಶಿ ಎಂ.ಕಿರಣ್, ಸಂಘಟನಾ ಕರ್ಯದರ್ಶಿ ಎನ್.ಮುರುಳಿ, ಮಹೇಶ್, ವಿದ್ಯಾರ್ಥಿ ಸಂಘಟನಾ ಕರ್ಯದರ್ಶಿ ವಿ.ಎಂ. ಪ್ರಶಾಂತ್ ಅವರನ್ನು ಆಯ್ಕೆ ಮಾಡಲಾಯಿತು.