ಡಿಕೆಶಿ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ

ಡಿಕೆಶಿ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ

ಮೈಸೂರು, ನ. 08: ಕರ್ನಾಟಕ ರಾಜ್ಯದ ಜನಪ್ರಿಯ ಮಾಜಿ ಸಚಿವರಾದ ಶ್ರೀ.ಡಿ.ಕೆ ಶಿವಕುಮಾರ್ ರವರು ಇಂದು ಮೈಸೂರಿನ ಸಚ್ಚಿದಾನಂದ ಆಶ್ರಮ ಹಾಗೂ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಜನಪ್ರಿಯ ಮಾಜಿ ಸಂಸದರಾದ ಶ್ರೀ.ಆರ್ ದೃವ ನಾರಾಯಣ್ ರವರು, “ಸ್ನೇಹಜೀವಿ” ಮಾಜಿ ಶಾಸಕರಾದ ಶ್ರೀ.ಎಸ್ ಬಾಲರಾಜ್ ರವರು, ಮೈಸೂರು ಡಿಸಿಸಿ ಪ್ರೆಸಿಡೆಂಟ್ ಶ್ರೀ.ವಿಜಯಕುಮಾರ್ ರವರು ಹಾಗೂ ಇನ್ನಿತರ ಪ್ರಮುಖ ಮುಖಂಡರುಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos