ಧರ್ಮಸ್ಥಳಕ್ಕೆ ಭೇಟಿ ನೀಡಿದ ರಚಿತಾ ರಾಮ್

ಧರ್ಮಸ್ಥಳಕ್ಕೆ ಭೇಟಿ ನೀಡಿದ ರಚಿತಾ ರಾಮ್

ಮಾ.4, ನ್ಯೂಸ್ ಎಕ್ಸ್ ಪ್ರೆಸ್, ಇಂದು ಶಿವರಾತ್ರಿ ಹಬ್ಬದ ವಾಗಿದ್ದು ಎಲ್ಲರು ಸಂಭ್ರಮದಲ್ಲಿ ಇದ್ದಾರೆ. ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನ ಆಶೀರ್ವಾದ ಪಡೆಯುತ್ತಿದ್ದಾರೆ. ಅದೇ ರೀತಿ ನಟಿ ರಚಿತಾ ರಾಮ್ ಹಬ್ಬದ ದಿನ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ರಚಿತಾ ರಾಮ್ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಮಂಜುನಾಥನ ದರ್ಶನ ಪಡೆದಿದ್ದಾರೆ. ಚಿಚ್ರದ ಕೆಲಸಗಳ ನಡುವೆ ಹಬ್ಬದ ದಿನ ದೇವರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ದೇವರು ಎಂದರೆ ತುಂಬಾ ನಂಬಿಕೆ, ಭಕ್ತಿ ಹೊಂದಿರುವ ರಚಿತಾ ಇಂದು ಧರ್ಮಸ್ಥಳಗೆ ಬೇಟಿನಿಡಿದ್ದಾರೆ

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ರಚಿತಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಧರ್ಮಸ್ಥಳದ ಧರ್ಮಧಿಕಾರಿ ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಅವರ ಜೊತೆಗೆ ಫೋಟೋ ತೆಗೆದುಕೊಂಡಿದ್ದಾರೆ.

ರಚಿತಾ ರಾಮ್ ಸದ್ಯ ‘ನಟ ಸಾರ್ವಭೌಮ’ ಸಿನಿಮಾದ ಯಶಸ್ವಿನಲ್ಲಿ ಇದ್ದಾರೆ. ಈ ವರ್ಷ ರಚಿತಾ ಅವರ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ‘ಐ ಲವ್ ಯೂ’, ‘ರುಸ್ತುಂ’, ‘ಏಪ್ರಿಲ್’ ಹಾಗೂ ‘ಆನಂದ್’ ರಚಿತಾ ಅವರ ಮುಂದಿನ ಚಿತ್ರವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos