ಆಟೋ, ಟ್ಯಾಕ್ಸಿ ಚಾಲಕರ ಬೇಡಿಕೆ

ಆಟೋ, ಟ್ಯಾಕ್ಸಿ ಚಾಲಕರ ಬೇಡಿಕೆ

ಬೆಂಗಳುರು, ಸೆ. 28: ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಕಾಸಸೌಧದಲ್ಲಿಂದು ಉಪ ಮುಖ್ಯಮತ್ರಿಹಾಗೂ ಉನ್ನತ ಶಿಕ್ಷಣ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರಿಗೆ ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಸಂಸ್ಥೆಗಳ ಸಂಘಟನೆಗಳ ಒಕ್ಕೂಟ ಅಧ್ಯಕ್ಷರುಗಳಾದ ಎಂ. ಮಂಜುನಾಥ್, ಗಂಡಸಿ ಸದಾನಂದಸ್ವಾಮಿ, ನಾರಾಯಣಸ್ವಾಮಿ, ತನ್ವೀರ್ ಪಾಷ, ರಾಧಕೃಷ್ಣ ಹೊಳ್ಳ, ಮೊಹಮದ್ ಸಜ್ಜದ್ ಸೇಠ್, ಚಂದ್ರಕುಮಾರ್, ಸಗಟೂರು ಮಂಜುನಾಥ್, ಜಿ.ಎಸ್. ಕುಮಾರ್, ಹಮೀದ್ ಅಕ್ಬರ್ ಆಲಿ, ಮಣಿಕಂಠ, ಎಸ್. ಜಯರಾಮ್, ರಘು ನಾರಾಯಣಗೌಡ, ಎನ್. ಮಾಯಲಗು, ಅಶೋಕ್, ಎಂ.ಎ. ರಮೇಶ್, ಗುರುಮೂರ್ತಿ, ಶರತ್ ಗೌಡ, ಸುರೇಂದ್ರಬಾಬು ಸೇರಿದಂತೆ ಹಲವಾರು ಮುಖಂಡರು ಮನವಿ ಸಲ್ಲಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos